Saturday, May 30, 2020

ಸಂway52

ಸಂway52,
ಕೆಲವರ ಬದುಕೇ ಹಾಗೆ!ಉಸುಕಿನ ಮೇಲಿನ ಪ್ರಯಾಣದಂತೆ.ಪ್ರತಿ ಹೆಜ್ಜೆಯೂ ಹುಗಿಯುತ್ತಿರುತ್ತದೆ.ಪಯತ್ನ ಪಟ್ಟು ಆದಷ್ಟು ಬೇಗ ಗಟ್ಟಿ ನೆಲಕ್ಕೆ ಬಂದರೆ ಮಾತ್ರಾ ಸುಂದರ ಗಟ್ಟಿ ಬದುಕು ತೆರೆದುಕೊಳ್ಳುತ್ತದೆ.ಗಟ್ಟಿ ನೆಲಕ್ಕೆ ಬರದೇ ಅಯ್ಯೋ ನಾ ಉಸುಕಿನಲ್ಲಿ ಮುಳುಗುತ್ತಿದ್ದೇನೆ.ನನ್ನ ಹಣೆಬರಹವೇ ಇಷ್ಟು.ನನ್ನ ಪ್ರಾರಾಬ್ದ ಎಂದು ಕೊರಗುವವ ಎಂದೂ ಸಂತೋಷದ ಲವಲೇಶವನ್ನೂ ಪಡೆಯಲಾರ.*ವೆಂಕಟೇಶ ಸಂಪ.ಓದಿ ಸಂಪದ ಸಾಲು,

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu