Saturday, May 30, 2020

someway

ರಾತ್ರಿ ಕಳೆದಂತೆ ಹಗಲು ಬರುತ್ತದೆ.ಕಷ್ಟಗಳು ಕಳೆದಂತೆ ಸುಖವು ಆವರಿಸುತ್ತದೆ.ಆಲೊಚನೆಗಳು ಸ್ಪಷ್ಟವಾದಂತೆಲ್ಲಾ ದಾರಿ ಸುಗಮವಾಗುತ್ತದೆ.ಗುರಿಯ ಬಗ್ಗೆ ಏಕಾಗ್ರತೆ ಮೂಡಿದರೆ ಸಾಧನೆ ಸುಲಭವಾಗುತ್ತದೆ.ಮನಸ್ಸು ವಿಕ್ರುತವಾದರೆ ಜಗತ್ತು ವಿಕ್ರುತವಾಗಿ ಕಾಣುತ್ತದೆ.ಅಂತರಂಗದ ಕಣ್ಣು ಮಸುಕಾಗದಂತೆ ನೋಡಿಕೊಂಡಾಗ ಆತ್ಮೀಯತೆಯ ಜೀವನ ನಮ್ಮದಾಗುತ್ತದೆ.ಸಾಧನೆಯ ಶಿಖರವೇರುವ ಸಂತೋಷ ಸದಾ ನಮ್ಮಲ್ಲುಳಿಯುತ್ತದೆ.......ಓದಿ ಸಂಪದ ಸಾಲು

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu