Saturday, May 30, 2020

sampadasaalu.blogspot.com

 
ಹಗಲಿನ ಖಾಲಿ ನೀಲಿ ಆಕಾಶ ರಾತ್ರಿಯಾದಂತೆ ಎಣಿಸಲಾರದಷ್ಟು ನಕ್ಷತ್ರ ತುಂಬಿಕೊಂಡು ಮಿಂಚುತ್ತದೆ.ಕಗ್ಗತ್ತಲೆಯ ಬಾನು ಕೂಡ ಹಗಲಾದಂತೆ ಬೆಳಕಿನ ಪ್ರಕಾಶತೆಯನ್ನು ಸೂಸಬಲ್ಲದು.ಬರಿದಾದ ಬದುಕು ಕೂಡ ಪರಿವರ್ತನೆಯತ್ತ ಸಾಗಬಲ್ಲದು.  ತಾಳ್ಮೆ ಸಂಯಮ ಅವಕಾಶಗಳ ಬಾಗಿಲನ್ನು ತೆರೆಯಬಲ್ಲದು. *ವೆಂಕಟೇಶ ಸಂಪ,ಓದಿ ಸಂಪದ ಸಾಲು ಪತ್ರಿಕೆ 
9448219347
sampadasaalu@gmail.com

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu