Friday, June 16, 2023

ಸಂಪದ ಸಾಲು ಪತ್ರಿಕೆಯ ವೆಂಕಟೇಶ ಸಂಪ ಅವರ ಯಶಸ್ಸಿನ ದಾರಿ.ಸಂಪೂರ್ಣ ವಿವರ ಇಲ್ಲಿದೆ

ಸಂಪದ ಸಾಲು ಪತ್ರಿಕೆಯ ವೆಂಕಟೇಶ ಸಂಪ ಅವರ ಯಶಸ್ಸಿನ ದಾರಿ.
ಸಂಪೂರ್ಣ ವಿವರ ಇಲ್ಲಿದೆ.

ವೆಂಕಟೇಶ ಎಸ್ ಸಂಪ ಅವರ ಜೀವನಗಾಥೆ... ದೂರದರ್ಶನದಲ್ಲಿ 

https://youtu.be/hbbjRKokBjs

ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ MBA ಯುವಕನ ವೈವಿಧ್ಯ ಕೃಷಿ

https://youtu.be/eAtG9kZeQXw

ಮಳೆ ನೀರು ಸಂಗ್ರಹ ವಿಚಾರದಲ್ಲಿ ಸಮಯ ಟಿ ವಿ ಸಂದರ್ಶನ

https://youtu.be/yOZb8rzADuc

ಯುವ ಸಾಧಕ ಕಾರ್ಯಕ್ರಮದಲ್ಲಿ ಸಂದರ್ಶನ

https://youtu.be/h3VsBYPBGIQ

FM ರೈನ್ಬೋ ಕನ್ನಡ ಕಾಮನಬಿಲ್ಲು 101.03 ರಲ್ಲಿ ಸುದೀರ್ಘ ನೇರ ಸಂದರ್ಶನ

https://youtu.be/8aU3chRqvmo

ಖಾಸಗಿ ವಾಹಿನಿಯಲ್ಲಿ ಪಾಸಿಟಿವ್ ಪಾಲಿಟಿಕ್ಸ್ ಕಾರ್ಯಕ್ರಮದಲ್ಲಿ

https://youtu.be/fkZ2Ez7FFB8

ದೂರದರ್ಶನ ಚಂದನ ವಾಹಿನಿಯಲ್ಲಿ ನೇರ ಪ್ರಸಾರದ ಸಂದರ್ಶನದ ಸಂದರ್ಭ

https://youtu.be/hbbjRKokBjs

ಕೃಷಿರಂಗ ಧಾರವಾಡ ಆಕಾಶವಾಣಿಯ ಸಂದರ್ಶನ

https://youtu.be/Oe5lYZjB8r4

ಆಕಾಶವಾಣಿ ವಿಶೇಷ ಕಾರ್ಯಕ್ರಮ
https://youtu.be/_809tUYOwLM

ಪತ್ರಿಕೆಗೂ ಸೈ...ಕೃಷಿಗೂ ಜೈ... ವಿಶೇಷ ಲೇಖನ 

https://enantheeri.com/2022/11/17/venkatesh_sampa/

Sunday, April 9, 2023

ಪರಮ ಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು,ಶ್ರೀ ಸ್ವರ್ಣವಲ್ಲಿ ಸಂಸ್ಥಾನಯವರ ಭೇಟಿ.ವೆಂಕಟೇಶ ಸಂಪ. ಸಂಪಾದಕ,ಸಂಪದ ಸಾಲು ಪತ್ರಿಕೆ

ಪರಮ ಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು,ಶ್ರೀ ಸ್ವರ್ಣವಲ್ಲಿ ಸಂಸ್ಥಾನ
ಇವರನ್ನು ಭೇಟಿ ಮಾಡಿ  ಆಶೀರ್ವಾದ ಪಡೆದೆ.
16 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ, ಸಂಪದ ಸಾಲು ಪತ್ರಿಕೆ ಬಗ್ಗೆ ಹೆಮ್ಮೆ ಪಟ್ಟ ಶ್ರೀಗಳು,"ಇಂತಹ ಪತ್ರಿಕೆಯನ್ನು ಸಮಾಜ ಬೆಳೆಸಬೇಕು ಮತ್ತು ಇಂತಹ ಧನಾತ್ಮಕ ಪತ್ರಿಕೆ ಅತ್ಯಂತ ಎತ್ತರಕ್ಕೆ ಬೆಳೆಯಲಿ" ಅಂತ ಆಶೀರ್ವದಿಸಿದರು,
Venkatesha Sampa 
ಓದಿ ಸಂಪದ ಸಾಲು ಪತ್ರಿಕೆ  9448219347

#positivejournalism #ಸಂಪದಸಾಲು 
#ಓದಿಸಂಪದಸಾಲುಪತ್ರಿಕೆ #ವೆಂಕಟೇಶಸಂಪ #swarnavali #ಸ್ವಾಮೀಜಿ #ಸಿರಸಿ #ಉತ್ತರಕನ್ನಡ

Saturday, February 11, 2023

ಹಳ್ಳಿಯಲ್ಲೂ ದಿಲ್ಲಿಯ ಕಚೇರಿ ತೆರೆಯಬಹುದು:ಗೌತಮ್ ಬೆಂಗಳೇ

ಶಿರಸಿಯ ಸಮೀಪದ ಬೆಂಗಳೆ ಎಂಬ ಊರಿನಿಂದ ದೂರದ ದೆಹಲಿಯ ಹತ್ತಿರ ನೋಯ್ಡಾಕ್ಕೆ ಹೋದ ವ್ಯಕ್ತಿ, ಇನ್ನೊಬ್ಬ ಸ್ನೇಹಿತನೊಂದಿಗೆ ಸೇರಿ ಸಹ ಸಂಸ್ಥಾಪಕನಾಗಿ  ಒಂದು ಕಂಪನಿಗಳಲ್ಲಿ ಕೆಲಸ ಮಾಡಿದ, ಒಂದು ಹಂತದ ನಂತರ ತಾನು ಹುಟ್ಟಿ ಬೆಳೆದ ಊರಿನಲ್ಲಿಯೇ ಜಮೀನನ್ನು ಖರೀದಿಸಿ ಅಲ್ಲಿಯೇ ಒಂದಷ್ಟು ಜನಕ್ಕೆ ಕೆಲಸ ಕೊಡಬೇಕೆಂದು ಪ್ರಾರಂಭಿಸಿದ ಕಂಪನಿಯ ಹೆಸರೇ ಆಲ್ಟ್ ಡಿಜಿಟಲ್ ಟೆಕ್ನಾಲಜಿಸ್,ನಮ್ಮ ಸಂಪದ ಸಾಲು ಪತ್ರಿಕೆ ಯ ಬರಹಗಾರನಾಗಿ ಗುರುತಿಸಿಕೊಂಡಿದ್ದ,ಸರಳ ವ್ಯಕ್ತಿತ್ವದ ಹುಡುಗ ತನ್ನ ವಿದ್ಯಾಭ್ಯಾಸದ ಸಮಯದಲ್ಲಿ ಹಿಂದಿದ್ದರೂ ಬದುಕಿನ ಸಾಧನೆಯ ಹಾದಿಯಲ್ಲಿ ಮುಂದೆ ಸಾಗುವ ಪ್ರಯತ್ನ ಮಾಡಿದ. ಅದರ ಪ್ರತಿಫಲವೇ ಹಳ್ಳಿಯಲ್ಲೂ ಕೂಡ ಕಂಪನಿಯನ್ನು ಪ್ರಾರಂಭಿಸಬಹುದು ಎಂಬ ಹೊಸ ಆಲೋಚನೆಯನ್ನು ಮಾಡಿದ್ದಾನೆ.
ಕಂಪನಿಗಳು ಎಂದರೆ ದೊಡ್ಡ ದೊಡ್ಡ ಸಿಟಿಯಲ್ಲಿರಬೇಕು, ವಿಮಾನ ನಿಲ್ದಾಣ ಹತ್ತಿರವಿರಬೇಕು, ಎಲ್ಲಾ ಮೂಲಭೂತ ಸೌಕರ್ಯಗಳು ಇರಬೇಕು ಎಂದು ಬಯಸುವ ಈ ಕಾಲದಲ್ಲಿ ತಾನು ಹುಟ್ಟಿ ಬೆಳೆದ ಊರಿನ ನಡುವೆ, ಕಾಡಿನ ನಡುವೆ ಪುಟ್ಟದೊಂದು ಕಚೇರಿ ಕಟ್ಟಿ ಅಲ್ಲೇ ಒಂದು 10 -20 ಜನರಿಗೆ ಕೆಲಸ,ಕೈತುಂಬಾ ಸಂಬಳ ಕೊಡುವ ಮನಸ್ಸು ಕೂಡ ಅಭಿನಂದನಾರ್ಹ.
ಈ ಗೆಳೆಯನ ಹೆಸರು ಗೌತಮ ಬೆಂಗಳೆ,
ನಿನ್ನೆ ತಾನೇ ಈತನ ಕಂಪನಿ, ಬನವಾಸಿ ಸಮೀಪದ ವಡ್ಡಿನಕೊಪ್ಪದಲ್ಲಿ ನಡೆಯಿತು,
ಸಂಬಳ ಸಿಕ್ಕರೆ ಸಾಕು, ಎಂಬ ಮನಸ್ಥಿತಿಯಿಂದ ಸ್ವಂತ ಉದ್ಯಮ ಮಾಡಬೇಕೆಂಬ ಮನಸ್ಥಿತಿ ಹೆಚ್ಚಾಗಲಿ ಎಂಬ ಆಶಯದೊಂದಿಗೆ ಶುಭ ಹಾರೈಸಿ ಬಂದೆ. ಗೆಳೆಯಾ, all the best Goutam Hegde 
ಸಂಪದ ಸಾಲು ಪತ್ರಿಕೆ 
9448219347
ಚಿತ್ರದಲ್ಲಿ ಗೆಳೆಯ ಗೌತಮ್ ಬೆಂಗಳೆ ಮತ್ತು ಆಲ್ಟ್ ಡಿಜಿಟಲ್ ಕಂಪನಿಯ ಸಂಸ್ಥಾಪಕ ವಿಕಾಸ್ ಗೋಯಲ್ ಜೊತೆ ಪತ್ರಕರ್ತ ವೆಂಕಟೇಶ ಸಂಪ

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu