Sunday, April 9, 2023

ಪರಮ ಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು,ಶ್ರೀ ಸ್ವರ್ಣವಲ್ಲಿ ಸಂಸ್ಥಾನಯವರ ಭೇಟಿ.ವೆಂಕಟೇಶ ಸಂಪ. ಸಂಪಾದಕ,ಸಂಪದ ಸಾಲು ಪತ್ರಿಕೆ

ಪರಮ ಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು,ಶ್ರೀ ಸ್ವರ್ಣವಲ್ಲಿ ಸಂಸ್ಥಾನ
ಇವರನ್ನು ಭೇಟಿ ಮಾಡಿ  ಆಶೀರ್ವಾದ ಪಡೆದೆ.
16 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ, ಸಂಪದ ಸಾಲು ಪತ್ರಿಕೆ ಬಗ್ಗೆ ಹೆಮ್ಮೆ ಪಟ್ಟ ಶ್ರೀಗಳು,"ಇಂತಹ ಪತ್ರಿಕೆಯನ್ನು ಸಮಾಜ ಬೆಳೆಸಬೇಕು ಮತ್ತು ಇಂತಹ ಧನಾತ್ಮಕ ಪತ್ರಿಕೆ ಅತ್ಯಂತ ಎತ್ತರಕ್ಕೆ ಬೆಳೆಯಲಿ" ಅಂತ ಆಶೀರ್ವದಿಸಿದರು,
Venkatesha Sampa 
ಓದಿ ಸಂಪದ ಸಾಲು ಪತ್ರಿಕೆ  9448219347

#positivejournalism #ಸಂಪದಸಾಲು 
#ಓದಿಸಂಪದಸಾಲುಪತ್ರಿಕೆ #ವೆಂಕಟೇಶಸಂಪ #swarnavali #ಸ್ವಾಮೀಜಿ #ಸಿರಸಿ #ಉತ್ತರಕನ್ನಡ

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu