Saturday, May 30, 2020

.ಓದಿ ಸಂಪದ ಸಾಲು

ಒಳ್ಳೆಯವರಿಗೆ ಒಳ್ಳೆತನದಲ್ಲಿ ಉತ್ತರಿಸುತ್ತಾ ಬದುಕಬೇಕು.ಆದರೆ ಫಟಿಂಗರಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡಬೇಕು.
ಫಟಿಂಗರಿಗೂ ಒಳ್ಳೆಯವನಂತೆ ಉತ್ತರಿಸುವುದು ನಮ್ಮ ದೌರ್ಬಲ್ಯ ಆಗಬಾರದು.ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕಲ್ಲವೇ!?
ಒಳ್ಳೆಯವರಂತೆ ನಟಿಸುವ ಫಟಿಂಗರ ಬಗ್ಗೆ ಜಾಗರೂಕರಾಗಿರಬೇಕು.
*ವೆಂಕಟೇಶ ಸಂಪ.ಓದಿ ಸಂಪದ ಸಾಲು,

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu