Saturday, May 30, 2020

ಎಲ್ಲವೂ ವಿಫಲವಾದಾಗ ತಾಳ್ಮೆ ಸಫಲವಾಗುತ್ತದೆ

ಅಮವಾಸ್ಯೆಯ ದಿನ...!
ಕಾರ್ಗತ್ತಲ ರಾತ್ರಿ.....!?
,,,,,,,,,,

ಒಬ್ಬ,

ಇನ್ನು ಬೆಳಕು ಬರುವುದಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ........!?


ಮತ್ತೊಬ್ಬ......

ಎಲ್ಲವೂ ವಿಫಲವಾದಾಗ ತಾಳ್ಮೆ ಸಫಲವಾಗುತ್ತದೆಂದು.....ಆಕಾಶ ನೋಡುತ್ತಾ ಕುಳಿತ..... 

ಆತನ ತಾಳ್ಮೆ ಫಲ ಕೊಟ್ಟಿತು........



ಕಾರ್ಗತ್ತಲೆಯ ಜಾಗದಲ್ಲೀಗ ಬೆಳಕು ತುಂಬಿದೆ.......

ಓದಿ ಸಂಪದ ಸಾಲು.

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu