Saturday, May 30, 2020

ಪಾಸಿಟಿವ್ ಆಲೋಚನೆಯ ವ್ಯಕ್ತಿತ್ವ ಬೆಳಕನ್ನು ಸೃಷ್ಟಿಸುತ್ತಾ ಸಾಗುತ್ತದೆ. ವೆಂಕಟೇಶ ಸಂಪ

ಹರಿಯುವ ನೀರು ದಾರಿಯನ್ನು ಹುಡುಕಿಕೊಳ್ಳುತ್ತದೆ.ಹಸಿದವರು ಅನ್ನ ಹುಡುಕಿಕೊಳ್ಳುತ್ತಾರೆ.ಕಲಿಕೆಯ ಆಸಕ್ತಿ ಉಳ್ಳವನು ವಿದ್ಯೆಯನ್ನು ಪಡೆಯುತ್ತಾನೆ.   ಸಣ್ಣ ಆಲೋಚನೆಯ ನೆಗೆಟಿವ್ ವ್ಯಕ್ತಿತ್ವ ಕತ್ತಲೆಯಲ್ಲೇ ದಿನ ಕಳೆಯುತ್ತದೆ.ಪಾಸಿಟಿವ್ ಆಲೋಚನೆಯ ವ್ಯಕ್ತಿತ್ವ ಬೆಳಕನ್ನು ಸೃಷ್ಟಿಸುತ್ತಾ ಸಾಗುತ್ತದೆ.    ವೆಂಕಟೇಶ ಸಂಪ, ಓದಿ ಸಂಪದ ಸಾಲು

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu