Saturday, May 30, 2020

ಓದಿ "ಸಂಪದ ಸಾಲು

ಚಳಿ ಗಾಳಿ ಮಳೆಗಂಜದಿಹ ಕಠೋರ
ರೌದ್ರ ತಾಂಡವಗಳಿಗೆ ತಲ್ಲಣಗೊಳದ ಕ್ಲಿಷ್ಟ
ತ್ರೈಜಗದ ಅಲ್ಲೋಲ ಕಲ್ಲೋಲಕ್ಕೆ ಅಲುಗಾಡದೇ.. 
ಕಲ್ಲಾಗಿ ಕುಳಿತು ಎಲ್ಲವನೂ ಅವಲೋಕಿಪ ಮನಸೇ.. 
ಕರಗಳ ಜೋಡಿಸಿ ತನ್ಮಯತೆಯಿಂ
ಬೇಡಿಕೊಳ್ವೆ.. ನಿನ್ನಂತೇ ತಾಳ್ಮೆ,  ದೃಢಮನಸು,  ಎಲ್ಲವನೂ ಸಹ್ಯ ಮಾಡುವ ಅಂತಃಶಕ್ತಿಯ
ನನಗಿತ್ತು ಮನ್ನಿಸೆಂದೂ... 

ವೆಂಕಟೇಶ ಸಂಪ 
ಓದಿ "ಸಂಪದ ಸಾಲು "

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu