Sunday, September 21, 2014

we should respect modi'ji for his attitude by sampa


ನನ್ನ ಹುಟ್ಟು ಹಬ್ಬದ ಆಚರಣೆಗಾಗಿ ಹಣ ಖರ್ಚು ಮಾಡಬೇಡಿ.ಅದನ್ನೇ ಕಾಶ್ಮೀರಿ ಸಂತ್ರಸ್ತರಿಗೆ ನೀಡಿ ಎಂದರು ನಮ್ಮ ನರೇಂದ್ರ ಮೋದಿ.
ತಮ್ಮ ಬರ್ತ್ ಡೇ ಗಾಗಿ ಲಕ್ಷಾಂತರ ಹಣ ಖರ್ಚು ಮಾಡುವವರು,ಕೋಟ್ಯಾಂತರ ಹಣ ಖರ್ಚು ಮಾಡಿ ಮದುವೆ ಮಾಡುವವರು,ದುಂದು ವ್ಯಚ್ಚ ಮಾಡೋರು,ಊಟ ಮಾಡದೇ ಪಂಚತಾರ ಹೋಟೆಲ್ ಗೆ ಸಾವಿರಾರು ರೂಪಾಯಿ ಕೊಡುವವರು,ದಯವಿಟ್ಟು ಕಷ್ಟದಲ್ಲಿರೋರಿಗೆ ಸಹಾಯ ಮಾಡಿ..ಅಥವಾ ಕನ್ನಡ ಪತ್ರಿಕೆಗಳನ್ನು ಕೊಂಡು ಓದಿ ಅದನ್ನು ಬೆಳೆಸಿ.ಒಳ್ಳೆ ನಾಟಕ ಸಿನಿಮಾ ಯಕ್ಷಗಾನ ಜನಪದ ಕಲೆಗೆ ಬೆಂಬಲಿಸಿ.ನಾವು ಮಾಡುವ ದುಂದು ವೆಚ್ಚದ ಹಣ ಅದೆಷ್ಟೋ ಬದುಕನ್ನು ನಿರ್ಮಿಸಬಲ್ಲದು.ಓದಿ ಸಂಪದ ಸಾಲು.ವೆಂಕಟೇಶ ಸಂಪ.
"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."9448219347

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu