Sunday, September 21, 2014

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ",…..9448219347


ಮರಗಳನ್ನೇ ಮಕ್ಕಳೆಂದು ತಿಳಿದ ಮಹನೀಯಳು ಈ ಸಾಲು ಮರದ ತಿಮ್ಮಕ್ಕ.ಈಕೆ ನೆಟ್ಟ ಮರಗಳೇ ಇಂದು ಹಸಿರು ತುಂಬಿ ಉಸಿರಾಡುವಂತೆ ಮಾಡಿದೆ. ಕನ್ನಡಿಗರು ಯಾರೂ ನಿಮ್ಮನ್ನು ಮರೆಯಲು ಸಾಧ್ಯವಿಲ್ಲ.ಬೇಗ ಗುಣಮುಖರಾಗಿ ಬನ್ನಿ ಅಜ್ಜಿ.ಮೊಮ್ಮೊಕ್ಕಳಂತೆ ನಿಮ್ಮ ಆರೋಗ್ಯ ರಕ್ಷಣೆಗಾಗಿ ಪ್ರಾರ್ಥಿಸುತ್ತೇವೆ.* ಓದಿ ಸಂಪದ ಸಾಲು
"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ",…..9448219347
ಹಸಿರೆ ಉಸಿರು ಎಂದು ತೋರಿಸಿಕೊಟ್ಟ ತಾಯಿ ಹುಶಾರಿಲ್ಲದೆ ಮಲಗಿದ್ದಾರೆ.ಸರ್ಕಾರ ಮತ್ತು ಸಂಘ ಸಂಸ್ಥೆಗಳು ಆಕೆಯ ನೆರವಿಗೆ ಸಾಗಬೇಕಿದೆ.ಯಾವುದೇ ಧರ್ಮ ಜಾತಿಯ ಬೇಧವೆಣಿಸದ ಪಕೃತಿಯನ್ನು ಪೂಜಿಸಿದ ತಿಮ್ಮಕ್ಕನಿಗೆ ಕೋಟಿ ಕೋಟಿ ನಮನಗಳು.ದಯವಿಟ್ಟು ಎಲ್ಲರೂ ಆಕೆಯ ಆರೋಗ್ಯಕ್ಕಾಗಿ ಪ್ರಾರ್ಥಿಸಿ.ಮತ್ತು ಆಕೆಯ ಮಹದಾಸೆಯಂತೆ ವರ್ಷಕ್ಕೊಂದು ಮರ ನೆಡುವ ಪಣ ತೊಡೋಣ,

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu