Sunday, September 21, 2014

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕ ಆಭಿಯಾನ".



ವಿಚಾರ ಮತ್ತು ತತ್ವಗಳ ಮೇಲೆ ನಮ್ಮ ವಿಮರ್ಷೆ ಇರಬೇಕು.ಮತ್ತು ಬೆಂಬಲ ಕೊಡಬೇಕು.ಆದರೆ ವ್ಯಕ್ತಿಗಳ ಮೇಲಲ್ಲ.

ಮುಖ್ಯಮಂತ್ರಿಗಳ ಹುದ್ದೆ ದೊಡ್ಡದಿರುತ್ತದೆ.ಮತ್ತು ಮಹತ್ವದ್ದಾಗಿರುತ್ತದೆ.ಆದರೆ ಮುಖ್ಯಮಂತ್ರಿ ಆದವನು ಭ್ರಷ್ಟನಾದರೆ ಆ ವ್ಯಕ್ತಿಯನ್ನು ಕೆಳಗಿಳಿಸಬೇಕೇ ವಿನಃ ಮುಖ್ಯಮಂತ್ರಿ ಹುದ್ದೆಯನ್ನೇ ಝರಿಯುವುದಲ್ಲ.ಅಥವಾ ಅವರನನ್ನೇ ಹೊಗಳುತ್ತಾ ಇರುವುದಲ್ಲ.ಹಾಗಂತ ಮುಖ್ಯಮಂತ್ರಿಗಳೇ ತಪ್ಪು ಮಾಡಿದರೆ.ಅದೂ ತಪ್ಪೇ ಆಗಿರುತ್ತದೆ.ಅವರಿಗೂ ಶಿಕ್ಷೆ ಆಗಬೇಕು.ಆಗ ಮಾತ್ರ ಜನ ಸಾಮಾನ್ಯರಿಗೆ ಕಾನೂನಿನ ಮೇಲೆ ಗೌರವ ಮೂಡುತ್ತದೆ.
ಓದಿ ಸಂಪದ ಸಾಲು
"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕ ಆಭಿಯಾನ".

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu