Sunday, September 21, 2014

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"

ಖಾಲಿ ಮನಸುಗಳು= ದೆವ್ವದ ಕಾರ್ಖಾನೆಗಳು,
ಕೆಲಸ ಮಾಡದ ದೇಹಗಳು = ಜೀವಂತ ಶವಗಳು,
ಮಾನವೀಯತೆ ಇಲ್ಲದ ಮನುಷ್ಯರುಗಳು = ಇದ್ದೂ ಸತ್ತ 'ವ್ಯಕ್ತಿ'ತ್ವಗಳು,

ಧರ್ಮದ ಹೆಸರಲ್ಲೂ ದ್ರೋಹ ಮಾಡುವವರು,ಆಡಳಿತದ ಹೆಸರಲ್ಲೂ ವಂಚನೆ ಮಾಡುವವರು,ಅಧಿಕಾರವಿದ್ದರೂ ಸಹಕಾರಿಯಾಗದವರು,ಕರ್ತವ್ಯಪ್ರಜ್ನೆ ಮರೆತವರು,=ಇವರು ಯಾವಾಗಲೂ ನಿಷ್ಪ್ರಯೋಜಕರು.
ಓದಿ ಸಂಪದ ಸಾಲು
ವೆಂಕಟೇಶ ಸಂಪ

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu