Sunday, September 21, 2014

MLC ganesh karnik is tieying rakhi in chairmen office ........venkatesha sampa



ಇದನ್ನು ಒಪ್ಪಿಕೊಳ್ತಿರಾ?! ಹಾಗಿದ್ರೆ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..

ಯಾರು ನಮ್ಮನ್ನು ಗೌರವಿಸುತ್ತಾರೋ?!ಯಾರು ನಮ್ಮನ್ನು ಪ್ರೀತಿಸುತ್ತಾರೋ?! ಯಾರು ನಮ್ಮ ಕೆಲಸಗಳಿಗೆ ಜೊತೆಯಾಗಿ ಸಹಕರಿಸುತ್ತಾರೋ...?!ದೂರದಲ್ಲಿದ್ದರೂ ಇವರು ನಮ್ಮೋರು ಅಂತ ನಮ್ಮ ಬೆಳವಣಿಗೆಗೆ ಪೂರಕವಾಗಿ ನಿಲ್ಲುತ್ತಾರೋ?! ಯಾರು ನಮಗೆ ಕಷ್ಟ ಇದ್ದಾಗಲೂ ಏನು ಸಹಾಯ ಬೇಕು ಅಂತ ಕೇಳದೆಯೆ ತಮ್ಮಿಂದಾಗಬಹುದಾದ ಚಿಕ್ಕ ಸಹಾಯದ ಪ್ರಯತ್ನ ಮಾಡ್ತಾರೋ?! ಅವರೇ ನಮ್ಮ ನಿಜವಾದ ನೆಂಟರು...ನಿಜವಾದ ಗೆಳೆಯರು...ನಿಜವಾದ ಒಡನಾಡಿಗಳು...

ಯಾರು ನಮ್ಮನ್ನು ನಿರ್ಲಕ್ಷವಾಗಿ ನೋಡುತ್ತಾರೋ?!ಯಾರು ಸ್ನೇಹಿತರಂತೆ ಜೊತೆಗಿದ್ದು ಅಸೂಯೆ ಪಡುತ್ತಾರೋ?!ಯಾರು ಹಿತವಾಗಿದ್ದು ಶತ್ರುಗಳಂತೆ ನೆಡೆದುಕೊಳ್ಳುತ್ತಾರೋ?! ಯಾರು ನೆಂಟರಂತೆ ಇದ್ದರೂ ನಮ್ಮ ಏಳ್ಗೆಯನ್ನು ಹೀಯಾಳಿಸುತ್ತಾರೋ?!ಯಾರೋ ವಿಷಯವೇ ಗೊತ್ತಿಲ್ಲದಿದ್ದರೂ ಅಪಪ್ರಚಾರ ಮಾಡುತ್ತಾರೋ?!ಇವರೆಲ್ಲಾ ಯಾವತ್ತೂ ನಮ್ಮವರಲ್ಲ....

ಆದರೆ ಇಂತವರೂ ಇರಬೇಕು ಸಮಾಜದಲ್ಲಿ...ಏಕೆ ಗೊತ್ತಾ?!
ದಾಸರು ಹೇಳಿದಂತೆ ಹೊಲಸು ತಿನ್ನುವವರು ಇದ್ದರೆ ಸ್ವಚ್ಚತೆ ಉಳಿಯುತ್ತದೆ...

ನಮ್ಮನ್ನು ಪ್ರೀತಿಸುವವರನ್ನು ಗೌರವಿಸೋಣ.ನಿಂದಕರನ್ನು ಸ್ವಚ್ಛಗೊಳಿಸುವ ಪ್ರಾಣಿಯಂತೆ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡೋಣ....

"ಬದಲಾವಣೆ ಬರಲಿ.....ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu