Sunday, September 21, 2014

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ",

"ದೇವೋ ದುರ್ಬಲ ಘಾತಕಃ"
ದೇವರಿಗೂ ಕೂಡ ದುರ್ಬಲವಾದ ಪ್ರಾಣಿಯನ್ನೇ ಬಲಿ ಕೊಡುತ್ತಾರೆ.ಆನೆಯನ್ನೋ,ಸಿಂಹವನ್ನೊ,ಹುಲಿಯನ್ನೋ,ಬಲಿ ಕೊಡದ ನಾವು,ಕುರಿ ಕೋಳಿ,ಈ ತರಹದ ಪ್ರಾಣಿಯನ್ನೇ ಬಲಿ ಕೊಟ್ಟು ದೇವರು ಸಂತೃಪ್ತರಾದರು ಅಂದುಕೊಳ್ಳುತ್ತೇವೆ.ಹಾಗಾಗಿ ನಾವು ದುರ್ಬಲರಾಗಬಾರದು.ಅದಕ್ಕೇ ಸ್ವಾಮಿ ವಿವೇಕಾನಂದರು ಹೇಳಿದ್ದು,ಸಬಲತೆಯೇ ಜೀವನ,ದುರ್ಬಲತೆಯೇ ಮರಣ ಎಂದು,ಓದಿ ಸಂಪದ ಸಾಲು.ವೆಂಕಟೇಶ ಸಂಪ.
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ",

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu