Sunday, September 21, 2014

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"



ಕೆಲವು ವಿಚಾರಗಳಿಗೆ ನಾವು ತಟಸ್ತರಾಗಿರುವುದೇ ಶ್ರೇಷ್ಟವಾಗಿರುತ್ತದೆ.
ವಿರೋಧಾಭಾಸದ ಹೇಳಿಕೆ ನೀಡುವವರನ್ನು ನಿರ್ಲಕ್ಷಿಸಿದರೆ ಸಾಕು,ಅದಕ್ಕೆ ಪರ ವಿರೋದ ಮಾಡಿದರೆ ಅದ್ಯಾವುದೋ ಮೌಲ್ಯಗಳಿಲ್ಲದ ವ್ಯಕ್ತಿಯನ್ನು ಬೆಳೆಸಿದಂತಾಗುತ್ತದೆ.ಇತ್ತೀಚೆಗೆ ಬಹಳ ಜನ ತಮ್ಮ ಬಾಯಿ ಚಪಲತೆಗೆ ವದರಿಕೊಳ್ಳುತ್ತಿದ್ದಾರೆ.ಅದಕ್ಕೆ ಅಲಕ್ಷವೇ ಪರಿಹಾರ,ಬೆಳಕು ಮೂಡಿದಂತೆಲ್ಲಾ ಕತ್ತಲೆ ತಾನಾಗಿಯೇ ಹೊರಟುಹೋಗುತ್ತದೆ.ಓದಿ ಸಂಪದ ಸಾಲು.ವೆಂಕಟೇಶ ಸಂಪ.
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu