Sunday, September 21, 2014

karnataka government speaker kagodu timmappa and chairmen D H shankaramurthy is reading sampada saalu

ಕೆಸರಿನಲ್ಲಿಯೇ ಕಮಲ ಅರಳುತ್ತದೆ..... ಆದರೂ ಕಮಲ ಎಲ್ಲರಿಗೂ ಇಷ್ಟವಾಗುತ್ತದೆ....ಅದರಂತೆ ಪ್ರತಿಯೊಂದರಲ್ಲಿ ಒಳ್ಳೆಯದನ್ನು ಗುರುತಿಸುವ ಗುಣ ಬೇಕು.
ಕೆಸರಿನಲ್ಲಿ ಕಮಲ ಅರಳಿದೆ ಅಂದ ಮಾತ್ರಕ್ಕೆ ಕಮಲವನ್ನು ದೂಷಿಸಲು ಸಾದ್ಯವಿಲ್ಲ...ಹಾಗೆಯೇ ಯಾವುದೋ ಒಂದು ವಿಚಾರದಲ್ಲಿ ಒಬ್ಬ ಕೆಟ್ಟವನು ಅನಿಸಿದರೆ ಆತ ತೀರಾ ಕೆಟ್ಟವನು ಎಂದು ಸರ್ಟಿಫಿಕೇಟ್ ಕೊಡುವುದರ ಬದಲು ಆತನ ಆ ಕೆಟ್ಟ ಗುಣವನ್ನು ಒಳ್ಳೆಯ ಗುಣವನ್ನಾಗಿಸಬೇಕು....ಸಾದ್ಯವಾಗದಿದ್ದರೆ....ಅವರಲ್ಲಿರಬಹುದಾದ ಯಾವುದಾದರೂ ಒಂದು ಒಳ್ಳೆ ಗುಣವನ್ನು ಒಪ್ಪಿಕೊಳ್ಳೋಬೇಕು....ಅದೂ ಆಗದಿದ್ದರೆ ಆ ವ್ಯಕ್ತಿಯನ್ನೂ ಸಂಪೂರ್ಣ ನಿರ್ಲಕ್ಷ ಮಾಡಬೇಕು..

..."ಅವನು ಸರಿ ಇಲ್ಲ...ಈಕೆ ಸರಿ ಇಲ್ಲ...ಅವರು ಹಂಗೆ...ಇವರು ಹಿಂಗೆ ಅನ್ನುವವರು .....ಯಾವತ್ತಿದ್ದರೂ ಕಮಲವಾಗುವುದಿಲ್ಲ....ಕಮಲ ಬೆಳೆಯಲು ಸಹಕರಿಸುವ ಕೆಸರಾಗುತ್ತಾರೆ....."
.
ಒಳ್ಳೆಯದನ್ನು ಗುರುತಿಸೋಣ....ಇನ್ನೊಬ್ಬರನ್ನು ದೂಷಿಸುವವರು ಕೆಸರಾಗುತ್ತಾರೆ......ದೂಷಿಸಿಕೊಂಡವನು ಕಮಲವಾಗುತ್ತಾನೆ.....ಆಯ್ಕೆ ನಮ್ಮದು....

# ವೆಂಕಟೇಶ ಸಂಪ
ಓದಿ ಸಂಪದ ಸಾಲು

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".


No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu