Sunday, September 21, 2014

.ನೀರು ಉಳಿಸಿ... ಬದುಕು ಬೆಳೆಸಿ.... rain water harvesting project by sampada saalu group .....venkatesha sampa

ಆತ್ಮಿಯರೇ ಒಂದು ಸಂತಸದ ಸುದ್ದಿ....ಹಾಳು ಬಿದ್ದ ಕೊಳವೆ ಬಾವಿಯನ್ನು ಇಂಗು ಗುಂಡಿ ಮಾಡುವ ನನ್ನ ಐಡಿಯಾ ಮತ್ತು ಲೇಖನವನ್ನು ಓದಿದ ಸರ್ಕಾರ ಮತ್ತು ಕೆಲವು ಮಂತ್ರಿಗಳು ಮತ್ತು ಕೆಲವು ಅಧಿಕಾರಿಗಳು ಪೋನಿನ ಮೂಲಕ ನನ್ನಜೊತೆ ಮಾತಾಡಿದ್ದಾರೆ...ಇದು ಅನುಷ್ಟಾನಗೊಳ್ಳಲು ಸರ್ಕಾರ ಗಂಬೀರವಾಗಿ ಪರಿಗಣಿಸಿದೆ...ಕೊಳವೆ ಬಾವಿಯನ್ನು ಇಂಗುಗುಂಡಿ ಮಾಡೋಣ ಎಂಬ ಮಾತಿಗೆ ಎಲ್ಲಾ ವಾಹಿನಿಗಳಿಗೆ ಕರೆ ಮಾಡಿ ಹೇಳಿದರೂ ಅದನ್ನು ಮುಚ್ಚಿ ಮುಚ್ಚಿ ಎಂದು ಸುದ್ದಿ ಮಾಡಿದ್ದರೂ...ನನ್ನ ಲೇಖನ ಓದಿದ ಸರ್ಕಾರ ಅಂತರ್ಜಲದ ಉಳಿವಿಗಾಗಿ ಪ್ರಯತ್ನಿಸುತ್ತಿರುವ ಸರ್ಕಾರಕ್ಕೆ..ಮತ್ತು ನಮ್ಮ ಸಂಪದಸಾಲು ಪತ್ರಿಕಾ ಅಭಿಯಾನಕ್ಕೆ ಬೆಂಬಲಿಸಿದ ಒಂದಷ್ಟು ಸಂಘಟನೆಗಳಿಗೆ ಮತ್ತು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು...ಅಂತರ್ಜಲ ಉಳಿವಿಗೆ ನಮ್ಮ ಜೊತೆ ಕೈ ಜೋಡಿಸಿ....ಬದಲಾವಣೆ ಬರಲಿ.ಪರಿವರ್ತನೆ ತರಲಿ..ಇದು ಸಂಪದ ಸಾಲು ಪತ್ರಿಕಾ ಅಭಿಯಾನ..(9448219347)
ಮತ್ತೊಮ್ಮೆ ಎಲ್ಲರಲ್ಲಿ ವಿನಂತಿ....ನಿಮಗೆ ಕಾಳಜಿ ಇದ್ದರೆ ಇದನ್ನು ಶೇರ್ ಮಾಡಲೇಬೇಕು...?!

..

.ನೀರು ಉಳಿಸಿ... ಬದುಕು ಬೆಳೆಸಿ....
ಕೊಳವೆ ಬಾವಿ ಮುಚ್ಚುವುದರ
ಬದಲು ಅದನ್ನು ಅಂತರ್ಜಲದ
ವೃದ್ದಿಯಾಗುವಂತೆ ಮಾಡಬಹುದು
# ವೆಂಕಟೇಶ ಸಂಪ
ತೆರೆದ ಬೋರ್ ವೆಲ್ ನಲ್ಲಿ ನೀರು ಬರಲಿಲ್ಲ
ಎಂದ ಕಾರಣಕ್ಕೆ
ಅದನ್ನು ಮುಚ್ಚುವುದೊಂದೇ ಅದಕ್ಕೆ
ಪರಿಹಾರವಲ್ಲ.ಎಲ್ಲಾ ಟಿ ವಿ
ಮಾಧ್ಯಮಗಳು ಕಂಡ ಕಂಡ ಕೊಳವೆ ಬಾವಿ
ಮುಚ್ಚಿಸಿ ಅದೇ ಸಾಧನೆ
ಅಂದುಬಿಡಬಹುದು...ಸರ್ಕಾರವೂ ಕೊಳವೆ
ಬಾವಿ ಮುಚ್ಚಲು ಲಕ್ಷಾಂತರ
ವ್ಯಯಿಸಬಹುದು....
ಸಂಘಟನೆಗಳು ಕಲ್ಲು ಮುಚ್ಚಿ
ಸುಮ್ಮನಾಗಬಹುದು....ಆದರೆ ಪಾಳು ಬಿದ್ದ
ಬೋರ್ ವೆಲ್
ನ್ನು ಮುಚ್ಚುವುದೊಂದೇ ಅದಕ್ಕೆ
ಪರಿಹಾರವಲ್ಲ..ಅದನ್ನೇ ಅಂತರ್ಜಲ
ಮಟ್ಟ ಹೆಚ್ಚಿಸಲು ಸಾಧನವಾಗಿ
ಬಳಸಬಹುದು..ನಿಮಗೆ ತಿಳಿದಿರಲಿ...ಭೂಮ
ಿಯಲ್ಲಿನ ಅಂತರ್ಜಲ
ಕುಸಿಯಲು ಕಾರಣವಾದದ್ದು ಇದೇ ಬೊರವೆಲ್
ಗಳು....ಅದೇ ಹಾಳು ಬಿದ್ದ ಬೋರವೆಲ್
ಗಳನ್ನು ಭೂಮಿಗೆ ನೀರು ತುಂಬಿಸುವ
ಸಾಧನವಾಗಿ
ಬಲಸಬಹುದೆಂದು ಯಾರು ಯೋಚಿಸಲಿಲ್ಲ....ಆ
ಕಾಶದಲ್ಲಿ ಅರಮನೆ
ಕಟ್ಟುವವರು ಮೊದಲು ಭೂಮಿಯಲ್ಲಿ
ಗುಡಿಸಲು ಕಟ್ಟಿರಬೇಕು ಎಂದು..ಏಕೆಂದರೆ
ಮಾದ್ಯಮಗಳು ಮತ್ತು ಜನ ಕೂಗಿದ
ತಕ್ಷಣ ಸರ್ಕಾರ ಎಲ್ಲಾ ಕೊಳವೆ ಬಾವಿ
ಮುಚ್ಚಿಸಬೇಕೆಂದು ನಿರ್ದೇಶನ
ಕೊಟ್ಟರು....ಅದೇ ಈ ಮುಖ್ಯಮಂತ್ರಿಗಳು.
..ಸಚಿವರು...ಅಧಿಕಾರುಗಳು....ಮಾದ್ಯ
ಮಗಳು ಸಾಮಾನ್ಯ ಜ್ಞಾನ
ಉಪಯೋಗಿಸಬಹುದಿತ್ತ
ು!?...ನೀರು ಬಾರದ ಕೊಳವೆ
ಬಾವಿಯನ್ನು ಹೇಗೆ ಅಂತರ್ಜಲ ಹೆಚ್ಚಿಸುವ
ಸಾಧನವಾಗಿಸಬಹುದು....ಈ ಲೇಖನ ಪೂರ್ತಿ
ಓದಿದರೆ ತಿಳಿಯುತ್ತದೆ.
ನಮ್ಮ ಸಂಪದ ಸಾಲು ಪತ್ರಿಕಾ ಬಳಗ
ಮತ್ತು ಸಂಪದ ಜನ ಜಾಗೃತಿ ಬಳಗದ
ವತಿಯಿಂದ ಅಂತರ್ಜಲ ಹೆಚ್ಚಳಕ್ಕೆ ಬೇರೆ
ಬೇರೆ ತೆರನಾದ ಕೆಲಸ ಮಾಡುತ್ತಿದ್ದೇವೆ...
ಇವತ್ತು ಬೆಳಿಗ್ಗೆ ಎಂಟು ಗಂಟೆಗೆ
ವ್ಯಕ್ತಿಯೊಬ್ಬ ಕರೆ
ಮಾಡಿದ...ಅಣ್ಣಾ ಇಲ್ಲೊಂದು ನೀರು ಬಾರದ
ಕೊಳವೆ ಬಾವಿ
ಇದೆ..ನೀವು ಬನ್ನಿ..ವಿಡಿಯೋ ಮಾಡ್ಕೊಳ್ಳಿ...ಎಲ
್ಲಾ ಟಿವಿ ಗಳಿಗೆ ಪೋನ್
ಮಾಡಿದೆ.ಯಾರು ಪೋನ್
ಎತ್ತಲಿಲ್ಲ...ದಯವಿಟ್ಟು ಬನ್ನಿ
ಅಂದರು.....ಅದೀಗ ತಾನೆ
ಬೆಳಗಾಗಿತ್ತು ನನಗೆ...ಅಣ್ಣಾ ಖಂಡಿತ
ಬರ್ತಿನಿ...ನಾ ಬರುವವರೆಗೆ ಮುಚ್ಚಬೇಡ
ಅಂದೆ.....ನನ್ನ ಆತ್ನೀಯರಾದ
ಸೂರ್ಯನಾರಯಣ್
ಅವರನ್ನು ಕರೆದುಕೊಂಡು ಕಾರಲ್ಲಿ ಅಲ್ಲಿ
ಹೋದೆ. ನನ್ನನ್ನು ನೋಡಿದ ಅಲ್ಲಿಯ ಜನ
ದೊಡ್ಡ ದೊಡ್ಡ
ಕಲ್ಲು ಹಿಡಿದು ಅದನ್ನು ಮುಚ್ಚಿಸಲು ಹೊರಟ್ರು.....ಎಲ್
ಲಾ ಬನ್ನಿ ಅಣ್ಣಾ ಅಂತ...ಒಟ್ಟಿಗೆ
ಅಲ್ಲೇ ಮೀಟಿಂಗ್ ಗೆ
ಕೂತೆವು.ನಾ ಹೇಳಿದೆ.ಈ ಕೊಳವೆ ಬಾವಿ
ಮುಚ್ಚೋದು ಬೇಡ..ಇದನ್ನೇ ಇಂಗು ಗುಂಡಿ
ಮಾಡೋಣ..ನಾಲ್ಕು ಇಂಚಿನ
ಎರಡು ಪೈಪು..ಮತ್ತು ಒಂದು ಬೆಂಡು ಹಾಗು ರೆಡ್ಯೂಸರ್
ಪೈಪು ಹಾಗು ಒಂದು ಚಿಕ್ಕ ಫಿಲ್ಟರ್ ತನ್ನಿ
ಅಂದೆ... ನಾವು ಕಾಫಿ
ಕುಡ್ಯೋ ಹೊತ್ತಿಗೆ...ಅಂತರ್ಜಲದ
ಹೆಚ್ಚಿಸುವ ಬಗ್ಗೆ ಅದರ ಮಹತ್ವದ ಬಗ್ಗೆ
ತಿಳಿಸಿದೆ....ಆ ಪೈಪ್ ಗಳನ್ನು ತಂದ
ವ್ಯಕ್ತಿ....ಬೋರ್ ಪಾಯಂಟ್ ಹತ್ರ ಕಳೆ
ಸವರಿಸಿ..ಕ್ಲೀನ್ ಮಾಡಿಸಿದೆವು....ಆ
ಇಪ್ಪತ್ತು ಅಡಿ ಪೈಪ್ ಕೆಳಗೆ
ಇಳಿಸಿದೆವು..ಎರಡನೆ ಪೈಪು ಸ್ವಲ್ಪ
ಮಾತ್ರ....ಹೋಯ್ತು....ಭೂಮಿಯ ಅಳತೆಗೆ
ಅದನ್ನು ಕೊಯ್ಡು ಬೆಂಡ್ ಹಾಕಿದೆವು. ಆ
ನಂತರ ರೆಡ್ಯೂಸರ್ ಪೈಪ್ ಹಾಕಿ...ಸಣ್ಣ
ಪೈಪ್ ಅದಕ್ಕೆ ಜಾಯಂಟ್ ಮಾಡಿದೆವು...ಹಾಗು
ಆ ಪೈಪಿನ ಒಳಗೆ ಮಳೆ ನೀರು ಹೋಗುವಂತೆ
ಮಾಡಿ ಆ ನೀರನ್ನು ಭೂಮಿಗೆ
ಇಂಗಿಸಲು ವ್ಯವಸ್ಥೆ ಮಾಡಿದೆವು....ಇನ್
ನು ಸ್ವಲ್ಪ ಗ್ಯಾಪ್ ಇತ್ತು..ಗುದ್ದಲಿಯ
ಿಂದ
ಮಣ್ಣು ತುಂಬಿದರು.ಎಲ್ಲೋ ಹರಿದು ಸಮುದ್ರ
ಸೇರಿ ವ್ಯರ್ಥ ವಾಗುವ
ನೀರು ನಮ್ಮದೇ ಹೊಲದಲ್ಲಿ
ಇಂಗಿತು ಎಂಬ ಖುಶಿ ಎಲ್ಲರ ಮುಖದಲ್ಲಿ
ಮೂಡಿತು..
ಅಂತರ್ಜಲ ಹೆಚ್ಚಿಸಲು ಸರ್ಕಾರ
ಎನೇನೋ ಯೋಜನೆ ಅನ್ನುತ್ತದೆ...ಆದರೆ
ಇಷ್ಟು ಸರಳವಾದ ಕ್ರಮ
ಇದ್ದರೂ ಯಾರು ಅನುಸರಿಸದೇ ಇರುವುದು ವಿಪರ್ಯಾಸ. .
ಈ ವಾರದಲ್ಲಿ ಸಾವಿರಾರು ಕೊಳವೆ ಬಾವಿ
ಮುಚ್ಚಿಸಿರಬಹುದು.....ಅದೆಲ್ಲವನ್ನು
ಇಂಗುಗುಂಡಿಯಾಗಿ ಬದಲಾಯಿಸಿದ್ದರೆ
ಬಹುಶಃ ಅಂತರ್ಜಲ ಮಟ್ಟ
ಎಷ್ಟು ಏರುತ್ತಿತ್ತು ಎಂಬುದನ್ನು ನೆನಪಿಡಿ.....ಮುಚ
್ಚುವುದಷ್ಟೇ ಪರಿಹಾರವಲ್ಲ...ಅದ
ನ್ನು ಪಾಸಿಟಿವ್ ಆಗಿ
ಪರಿವರ್ತಿಸುವುದೇ ಬುದ್ದಿವಂತಿಕೆ
ಮತ್ತು ಅತ್ಯವಶ್ಯ.....ಸರ್ಕಾರ...ಟಿವಿ
ಮಾದ್ಯಮಗಳು..ಅಧಿಕಾರಿಗಳು.ಸಂಬಂದ
ಪಟ್ಟವರು ಇನ್ನಾದರೂ ಸಾಮಾನ್ಯ
ಜ್ಞಾನ ಬಳಸಿ ಕೆಲಸ
ಮಾಡಲಿ...ಅದಕ್ಕೇ ಹೇಳಿದ್ದು...."ಬದ
ಲಾವಣೆ ಬರಲಿ.ಪರಿವರ್ತನೆ
ತರಲಿ.ಇದು ಸಂಪದಸಾಲು ಪತ್ರಿಕಾ ಅಭಿಯಾನ."ಅಂತ..
ಇನ್ನು ತೆರೆದ ಬಾವಿಗಳಿಗೆ ಮಳೆ
ನೀರು ಇಂಗುವಂತೆ ಮಾಡೋಣ ...
ಎಲ್ಲಾ ಕೊಳವೆ
ಬಾವಿಗಳನ್ನು ಇಂಗು ಗುಂಡಿಗಳಾಗಿ
ಬದಲಾಯಿಸಿ ಅದನ್ನು ಮೇಲಿಂದ
ಮುಚ್ಚೋಣ..ಯಾವ ಮಗುವು ಕೊಳವೆ
ಬಾವಿಗೆ ಬೀಳಬಾರದು...ಹಾಗು ಕಡಿಮೆ
ಹಣದಲ್ಲಿ ಹೆಚ್ಚು ನೀರನ್ನು ಭೂಮಿಗೆ ಇಂಗಿಸಿ
ಅಂತರ್ಜಲ ಏರಿಸಿದ ಕೀರ್ತಿ ನಮಗೆ
ಸಲ್ಲುತ್ತದೆ....ಇನ್ನೇಕೆ
ತಡ....ಇದನ್ನು ಎಲ್ಲರಿಗೂ ತಲುಪುವಂತೆ
ಶೇರ್ ಮಾಡಿ.......
9448219347...
ಇನ್ನೂ ಹಲವಾರು ಉಪಾಯಗಳಿವೆ...ಕೊಳವೆಬಾವಿಯನ್ನು ಇಂಗುಗುಂಡಿ ಮಾಡಲು ಮತ್ತು ಅಂತರ್ಜಲ ವೃದ್ದಿ ಮಾಡಲು...ನಾವೇ ಕಡಿಮೆ ವೆಚ್ಚದಲ್ಲಿ ಈ ಕೆಲಸ ಮಾಡಲು ಸಿದ್ದ...ದಯಮಾಡಿ ಜೊತೆಯಾಗಿ...ನೀರು ಉಳಿಸಿ...ಬದುಕು ಬೆಳೆಸಿ......

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu