Sunday, September 21, 2014

sampa with na disouza

ಓದುಗ ಇದ್ದರೆ ಮಾತ್ರ ಬರಹಗಾರ ಉಳಿಯಬಲ್ಲ...ಪ್ರಜೆಗಳಿದ್ದರೆ ಮಾತ್ರ ಶಾಸಕ ಉಳಿಯಬಲ್ಲ........
ನೋಡುಗ ಇದ್ದರೆ ಮಾತ್ರ ಒಂದು ಸಿನಿಮಾ ಗೆಲ್ಲಬಲ್ಲದು...ಭಕ್ತರು ಚೆನ್ನಾಗಿದ್ದರೆ ಮಾತ್ರಾ ಒಬ್ಬ ಗುರು ಉಳಿಯಬಲ್ಲ.....

ಹಾಗಾಗಿ ನಮ್ಮವರನ್ನು ನಾವು ಪ್ರೀತಿಸಬೇಕು...ಮತ್ತು ಅವರಿಗೆ ಉಪಕಾರಿಯಾಗುವಂತಿರಬೇಕು.......ಸಮಾಜದ ವಾತಾವರಣ ಸಾಧಕರನ್ನು ಸೃಷ್ಟಿಸುವಂತಿರಬೇಕು....

ಓದುಗನಿಗಾಗಿ ಬರಹಗಾರ.....ಬರಹಗಾರನಿಗಾಗಿ ಓದುಗ.......ಪ್ರಜೆಗಳಿಗಾಗಿ ಶಾಸಕ......ಶಾಸಕನಿಗಾಗಿ ಪ್ರಜೆ......ನೋಡುಗನಿಗಾಗಿ ಸಿನೆಮಾ.....ಭಕ್ತರಿಗಾಗಿ ಗುರು.......ಗುರುವಿಗಾಗಿ ಭಕ್ತರು ಇದ್ದರೆ ಎಷ್ಟು ಚೆಂದ ಅಲ್ವಾ?!

ಓದಿ ಸಂಪದ ಸಾಲು

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu