Sunday, September 21, 2014

venkatesha sampa



ಕಟ್ಟುವುದು ಭಾರತೀಯ ಸಂಸ್ಕೃತಿಯೇ ವಿನಃ ಕೆಡಗುವುದಲ್ಲ.ಒಂದು ವ್ಯವಸ್ಥೆಯನ್ನು ಹಾಳು ಮಾಡುವ ಮೊದಲು ಸಾವಿರ ಬಾರಿ ಯೋಚಿಸಬೇಕು..ಅನಾವಶ್ಯಕ ಅರೋಪಗಳು ವ್ಯವಸ್ಥೆಯನ್ನು ಸಂಶಯದಿಂದ ನೋಡುವಂತೆ ಮಾಡುತ್ತದೆ..ಇದರಿಂದ ನಮಗರಿವಿಲ್ಲದಂತೆ ನಮ್ಮ ಆಲೋಚನೆಗಳು ಅಸ್ವಸ್ಥವಾಗುತ್ತದೆ.ಒಮ್ಮೆ ನಮ್ಮ ಮನಸ್ಸು ಗೊಬ್ಬರದ ಗುಂಡಿಯಂತಾದರೆ ಅದರಿಂದ ಆಗುವುದು ಕೆಡಹುವ ಸಂಸ್ಕೃತಿಯೇ ವಿನಃ ಕಟ್ಟುವುದಲ್ಲ....ಬೇಕು ಪಾಸಿಟೀವ್ ಜರ್ನಲಿಸಂ...ಬೇಕು ಪಾಸಿಟೀವ್ ಥಿಂಕಿಂಗ್ ....

ಓದಿ ಸಂಪದ ಸಾಲು
"ಬದಲಾವಣೆ ಬರಲಿ..ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu