Friday, August 8, 2014

deepa hacchOna

ಒಬ್ಬ.....

ಕತ್ತಲೆಯನ್ನು ಓಡಿಸಬೇಕು.....ಕತ್ತಲೆಯನ್ನು ಓಡಿಸುತ್ತೇನೆ........ಕತ್ತಲೆ ಇದ್ದರೆ ಕಷ್ಟ ಅಂತ ಜೀವನವಿಡೀ ಬಾಷಣ ಮಾಡುತ್ತಿದ್ದ?!

ಮತ್ತೊಬ್ಬ......

ಎನೂ ಮಾತಾಡಲಿಲ್ಲ.......ಸುಮ್ಮನೆ ಒಂದು ದೀಪ ಹಚ್ಚಿದ..........!?

ಅದು ಸಾವಿರಾರು ದೀಪವಾಯಿತು..........!

ಕತ್ತಲೆ ಗೊತ್ತಿಲ್ಲದಂತೆ ಓಡಿ ಹೋಯಿತು.....

ನಮ್ಮ ದೇಶದಲ್ಲಿ ನೆಡೆಯುತ್ತಿರುವ ದುರಂತ ಏನು ಗೊತ್ತಾ?

ಬರೀ ಬಾಷಣಗಳು.ಮಾತೆತ್ತಿದರೆ ಹೋರಾಟ ಅಂತಾರೆ....ಭ್ರಷ್ಟಾಚಾರ ನಿರ್ಮೂಲನೆ ಅಂತ ಕೂಗಾಡ್ತಾರೆ....

ಆದರೆ ಈ ಭ್ರಷ್ಟಾಚಾರ ನಿರ್ಮೂಲನೆ ಅನ್ನೋ ಬದಲು ಪ್ರಾಮಾಣಿಕತೆಯ ಆಹ್ವಾನ ಅಂದಿದ್ರೆ ಬಹುಶಃ ಪಾಸಿಟೀವ್ ಆದ ಮನಸ್ಥಿತಿ ನಿರ್ಮಾಣ ಆಗುತ್ತಿತ್ತು.....!

ಬದಲಾವಣೆಗೆ ಬೇಕಿರುವುದು ಬಾಷಣವಲ್ಲ....ಸಹಜವಾಗಿ ಆಲೋಚಿಸುವ ಪರಿವರ್ತನೆಗೆ ಒಪ್ಪಿಕೊಳ್ಳುವ ಮನಸ್ಥಿತಿ ಬೇಕು...

"ಬದಲಾವಣೆ ಬರಲಿ..ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu