Saturday, September 18, 2021

someway venkatesha saMpa

ಅಧಿಕಾರ,ಸಂಪತ್ತು,ಆಡಂಬರ ಎಲ್ಲಕ್ಕಿಂತಲೂ ಮಿಗಿಲಾದದ್ದು ನೆಮ್ಮದಿ, ಸಂತೋಷ, ತೃಪ್ತಿ,,, ಈ ನೆಮ್ಮದಿ, ಸಂತೋಷ, ತೃಪ್ತಿ ಅನ್ನೋದು ನಮ್ಮಮನಸ್ಥಿತಿ......ಎಲ್ಲಾ ಇದ್ದೂ ಕೊರಗುವವರಿದ್ದಾರೆ....ಏನೂ ಇಲ್ಲದೆಯೂ ಅದೆಷ್ಟು ಖುಷಿಯಾಗಿರಬಹುದು....ಜಗಳ,ಮನಸ್ಥಾಪ,ಕೊರಗು,ಸಿಡುಕತನ ಬಿಟ್ಟು ತಾಳ್ಮೆಯಿಂದ, ಪ್ರಪಂಚವನ್ನು ಒಳಗಣ್ಣು ತೆರೆದು ನೋಡಿದಾಗ ಅದೆಷ್ಟು ಆನಂದ ನಮ್ಮೊಳಗೆ ಸೃಜಿಸುತ್ತದೆ ಗೊತ್ತಾ!?
ಅದನ್ನು ಶಬ್ದಗಳಲ್ಲಿ ವರ್ಣಿಸಲಸಾಧ್ಯ....
ಎಲ್ಲವೂ ಇದ್ದು, ಏನೂ ಇಲ್ಲದಂತೆ ಬದುಕುವುದು ಒಂದು ಕಲೆ ಅದು ಕೂಡ ಸಂತೋಷವನ್ನು ಹೆಚ್ಚಿಸುತ್ತದೆ, ಏನೂ ಇಲ್ಲದೆಯೂ,ಎಲ್ಲವೂ ಇದ್ದಂತೆ ಬದುಕುವುದೂ ಒಂದು ಕಲೆ......ಅದು ಕೂಡ ಸಂತೋಷವನ್ನು ಸೃಜಿಸುತ್ತದೆ,,,,,
ಹೇಗೇ ಆಗಲಿ ಸಂತೋಷದ ಬದುಕು ನಮ್ಮದಾಗಬೇಕು...... Happiness is most important ❣️
ವೆಂಕಟೇಶ ಸಂಪ ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com
sampadasaalu.blogspot.com

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu