Friday, August 8, 2014

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"

ಪ್ರಪಂಚದ ಪ್ರಸಿದ್ದ ಪಾಪ್ ಗಾಯಕ ಮೈಕಲ್ ಜಾಕ್ಸನ್ ಜಗತ್ತಿನಲ್ಲಿಯೇ ಅತ್ಯುನ್ನತ ಅವಾರ್ಡ್ ತೆಗೆದುಕೊಂಡ ಕ್ಷಣದಲ್ಲಿ ಆತ ಹೇಳಿದ ಮಾತು .
"ಈ ಚಿಕ್ಕ ತಗಡಿನ ಚೂರಿಗಾಗಿ ನನ್ನ ಬದುಕಿನ ಅದೆಷ್ಟೋ ರಜೆಯ ದಿನಗಳನ್ನು,ಸುಖದ ದಿನಗಳನ್ನು ಕಳೆದುಕೊಂಡೆನೋ ಗೊತ್ತಿಲ್ಲ.ನನಗೆ ಈ ಸಂಗೀತವೇ ಉಸಿರು..ಈ ಸಂಗೀತವೇ ಊಟ.ಪ್ರತಿಯೊಂದು ಕ್ಷಣವೂ ಸಂಗೀತವನ್ನು ಬಿಟ್ಟು ಬೇರೇನೂ ಚಿಂತಿಸಲೂ ಆಗಲಿಲ್ಲ."
ಈ ಮಾತು ನೆನಸಿಕೊಂಡರೆ ಯಶಸ್ಸಿಗೆ ಪ್ರಾಮಾಣಿಕ ಪ್ರಯತ್ನ ಬಿಟ್ಟರೆ ಬೇರೆ ಮಾರ್ಗ ಇಲ್ಲ ಎಂಬುದು ಅರಿವಾಗುತ್ತದೆ.

# ಓದಿ ಸಂಪದ ಸಾಲು

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu