Wednesday, January 11, 2017

ಮತ್ತೆ ಮತ್ತೆ ಸ್ವಾಮಿ ವಿವೇಕಾನಂದರು ನೆನಪಾಗುತ್ತಿದ್ದಾರೆ, *ವೆಂಕಟೇಶ ಸಂಪ

ಮತ್ತೆ ಮತ್ತೆ ಸ್ವಾಮಿ ವಿವೇಕಾನಂದರು ನೆನಪಾಗುತ್ತಿದ್ದಾರೆ,
                              *ವೆಂಕಟೇಶ ಸಂಪ,

ಹಸಿವಿಗೆ ಯಾವ ಧರ್ಮ ಇದೆ ಸ್ವಾಮಿ,ಎಲ್ಲರಿಗೂ ಹಸಿವಾಗುತ್ತದೆ,ಹಸಿದಾಗ ಬೇಕಿರುವುದು ಅನ್ನವೇ ವಿನಃ ಧರ್ಮ ಭೋದನೆ ಅಲ್ಲ ಅಂದಿದ್ದು ಸ್ವಾಮಿ ವಿವೇಕಾನಂದರು ಇದೇ ಅರ್ಥದಲ್ಲಿ.
ತರತರದ ಸ್ಕೀಮು ಮಾಡಿ,ಮಂದಿಗಳ ಹಣದಲ್ಲಿ ಪೂಜೆ ಮಾಡಿದ ಮಾತ್ರಕ್ಕೆ,ದೊಡ್ಡ ದೊಡ್ಡ ಬಿಲ್ಡಿಂಗ್ ಕಟ್ಟಿದ ಮಾತ್ರಕ್ಕೆ ಧರ್ಮ ಬೆಳೆಯುವುದಿಲ್ಲ.
ಹಸಿದವರಿಗೆ ಅನ್ನ ಹಾಕುವುದೇ ನಿಜವಾದ ಧರ್ಮ,ವಿದ್ಯೆ ಇಲ್ಲದವನಿಗೆ ವಿದ್ಯೆ,ಅಜ್ಞಾನದಲ್ಲಿರುವವರಿಗೆ ಯಾವುದೇ ಅಪೆಕ್ಷೆ ಇಲ್ಲದೆ ಬದುಕುವ ದಾರಿ ತೋರುವುದೇ ಧರ್ಮ,ಕಷ್ಟದಲ್ಲಿರುವವರಿಗೆ ನೆರವು,ನೊಂದವರಿಗೆ ಸಾಂತ್ವಾನ,ಹಣದ ಯೋಚನೆಯನ್ನು ಮಾಡದೇ ಸಂಸ್ಕಾರ ಬೆಳೆಸುವುದು ನಿಜವಾದ ಧರ್ಮ,ಸೇವೆ ಎನ್ನುವುದು ಸುದ್ದಿ ಆಗದೇ ಆಗುವಂತದ್ದು,ಇಲ್ಲದಿದ್ದರೆ ನಮ್ಮ ರಾಜಕಾರಣಿಗಳು ಹೇಳಿಕೆ ಕೊಡ್ತಾರೆ ನೋಡಿ."ಸೇವೆ ಮಾಡಲು ರಾಜಕಾರಣಕ್ಕೆ ಬಂದೆ ಅಂತಾರಲ್ರಿ",ಹಾಗಾದರೆ ಅದು ಧರ್ಮ ಅಲ್ಲ,ಹೊಟ್ಟೆಪಾಡಿನ ನಾಟಕ ಅನ್ನಿಸಿಕೊಳ್ಳುತ್ತದೆ,
ಮತ್ತೆ ಹುಟ್ಟಿ ಬರುವೆಯಾ ನರೇಂದ್ರ!?
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu