Saturday, August 13, 2016

Earn and learn

ಕಲಿಕೆಯ ಜೊತೆ ಗಳಿಕೆ ಮಾಡುತ್ತಾ ಸಾಧಿಸಿದವರಿಗೊಂದು ಗೌರವ ಸಲ್ಲಿಸೋಣ.ಸಂಪದ ಸಾಲು ಪತ್ರಿಕೆಯ ಅಭಿಯಾನಕ್ಕೆ ಜೊತೆಯಾಗಿ * ವೆಂಕಟೇಶ ಸಂಪ,
ಯೆಸ್,ಎಸ್ ಎಸ್ ಎಲ್ ಸಿ ಅನ್ನೋದೇ ಹಾಗೆ.ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಘಟ್ಟ.  ಬದುಕಿನ ಗುರಿ ಮತ್ತು ಗಮ್ಯತೆಯ ಕಡೆಗೆ ಸಾಗುವ ದಿಕ್ಸೂಚಿ ಕೂಡ. ಅಂಕ ಗಳಿಕೆಯ ಹಪಹಪಿಯ ವ್ಯವಸ್ಥೆಯಲ್ಲಿ ಅದೇ ಅಭಿವೃದ್ದಿಯ ಮಾನದಂಡ ಅನ್ನಿಸಬಹುದು.ಆದರೆ ನನ್ನ ಪ್ರಕಾರ ಅಂಕ ಗಳಿಕೆ ಎಷ್ಟು ಮುಖ್ಯವೋ?    ಅದಕ್ಕಿಂತ ಬದುಕನ್ನು  ಕಲಿಯುವವರು ಗ್ರೇಟ್ ಅನಿಸುತ್ತಾರೆ.    ಹೆಚ್ಚು ಅಂಕ ಗಳಿಸೋರನ್ನು ಅಭಿನಂದಿಸುವುದರ ಜೊತೆ ಇನ್ನೊಂದು ಮುಖ್ಯವಾದದ್ದೇನು ಗೊತ್ತಾ?
ಹಳ್ಳಿಯ ಮನೆಯಿಂದ ಮನೆ ಕೆಲಸ ಮುಗಿಸಿ ದೂರದ ಸರ್ಕಾರಿ ಶಾಲೇಲಿ ಅವ್ಯವಸ್ಥೆಯ ನಡುವೆ ಫಷ್ಟ್ ಕ್ಲಸೋ ಡಿಷ್ಟಿಂಕ್ಷನ್ನೋ    ಬಂದಿರ್ತಾನೆ ನೋಡಿ ಅವರೇ ನಂಗೆ ಹೆಚ್ಚು ಗ್ರೇಟ್ ಅನ್ನಿಸ್ತಾರೆ.  ಬೆಳಗ್ಗೇ ಪೇಪರ್ ಹಂಚಿ ಮಧ್ಯಹ್ನ ಶಾಲೆಗೆ ಹೋಗೋರು,   ಸಣ್ಣ ಗೂಡಂಗಡಿಯಲ್ಲಿ ಕೆಲಸ ಮಾಡಿ ಎಕ್ಷ್ಟರ್ನಲ್ ಆಗಿ ಪರೀಕ್ಷೆ    ಬರೆಯೋರು, ರಜದ ದಿನದಲ್ಲಿ ಅಡುಗೆ ಕೆಲ್ಸ ಮಾಡಿ ಸ್ಕೂಲ್ ಫೀಸ್ ಕಟ್ಟೋರು, ಬಟ್ಟೆ ಅಂಗಡಿ ನಲ್ಲಿ,  ಗಾರ್ಮೆಂಟ್ಸಲ್ಲೋ ಕೆಲ್ಸ ಮಾಡಿ ಸ್ಕೋರ್ ಮಾಡಿ ಮುಂದಿನ ಬದುಕಿಗಾಗಿ ತಡಕಾಡುವವರ ಜೊತೆ ನಮ್ಮ ಸಂಪದ ಸಾಲು ಪತ್ರಿಕೆ  ನೆರವಾಗಬೇಕು ಮತ್ತು ಅಂತವರನ್ನು ಗುರುತಿಸಬೇಕು    ಎಂದುಕೊಂಡಿದ್ದೇವೆ.ನಿಮ್ಮ ಸುತ್ತ ಮುತ್ತ ಬದುಕಿನ ಜಂಜಡದ ನಡುವೆ ಅರ್ನ್ ಎಂಡ್ ಲರ್ನ್   ಮಾಡಿ ಒಳ್ಳೆ ಸ್ಕೋರ್ ಮಾಡಿರೋರ ಫೋಟೋ ಮತ್ತು ವಿವರ ಕಳುಹಿಸಿ.    ಕಲಿಕೆಯ ಜೊತೆ ಗಳಿಕೆ ಮಾಡುವ ಸಾಧಕರನ್ನು ಪ್ರೋತ್ಸಾಹಿಸೋಣ.  ನಮ್ಮ ಸಂಪದ ಸಾಲು ಪತ್ರಿಕೆಯ ಈ ಅಭಿಯಾನಕ್ಕೆ ಜೊತೆಯಾಗಿ. *ವೆಂಕಟೇಶ ಸಂಪ, ಓದಿ ಸಂಪದ ಸಾಲು ಪತ್ರಿಕೆ,
Contact:9448219347 sampadasaalu@gmail.com

Share and forward this information

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu