Tuesday, August 30, 2016

#ಓದಿಸಂಪದಸಾಲುಪತ್ರಿಕೆ

ನಮ್ಮ ದೇಶದ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಮಾನವೀಯತೆ
ಮಣ್ಣಾಗಿ ಹೋಗಿರಬಹುದು.ಆದರೆ ನಮ್ಮ ಭಾರತದಲ್ಲಿ ಸಹೃದಯರೂ
ಇದ್ದಾರೆ. ನಮ್ಮ ದೇಶದ ಅವ್ಯವಸ್ಥೆ ಗೆ ಇನ್ಯಾವುದೋ ದೇಶದ
ಪ್ರಧಾನಿ ಸಹಾಯ ಮಾಡುವ ದುಸ್ಥಿತಿ ಬಾರದಿರಲಿ.125 ಕೋಟಿ
ಜನಸಂಖ್ಯೆಯ ಭಾರತದಲ್ಲಿ ಒಳ್ಳೆಯ ಕೆಲಸಕ್ಕೆ ಬೆಂಬಲಿಸುವವರಿದ್ದ
ಾರೆ.ವಿದೇಶದಲ್ಲಿ ಭಾರತದ ಕೀರ್ತಿ ಹೆಚ್ಚಿಸುತ್ತಿರುವ ಸನ್ಮಾನ್ಯ
ನರೇಂದ್ರ ಮೋದಿಯಂತಹ ನಾಯಕರಿದ್ದಾರೆ. ಸಾವಿರ ಸಾವಿರ ಕೋಟಿ
ಖರ್ಚು ಮಾಡುವ ಮಹಶಯರಿದ್ದಾರೆ.ದೇವರು ಧರ್ಮಕ್ಕೆ ಸರ್ವಸ್ವವನ್ನೂ
ಅರ್ಪಿಸುವವರು ಎಲ್ಲಾ ಧರ್ಮದಲ್ಲೂ ಇದ್ದಾರೆ.ಮಾನವೀಯತೆಗೆ
ಸ್ಪಂದಿಸುವ ಜನ ಇಲ್ಲವೇ?ಇನ್ನಾದರೂ ಮಾನವೀಯತೆ
ಗೆಲ್ಲಲಿ.ಮನುಷ್ಯತ್ವದ ಧರ್ಮ ಬೇರೂರಲಿ. # ವೆಂಕಟೇಶಸಂಪ.
# ಓದಿಸಂಪದಸಾಲುಪತ್ರಿಕೆ .

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu