Tuesday, January 2, 2018

ಕನ್ನಡದ ಎಲ್ಲಾ ಬರಹಗಾರರಿಗೆ ತಲುಪುವವರೆಗೆ ಶೇರ್ ಮಾಡಿ: ಸಂಪದ ಸಾಲು ರಾಜ್ಯ ಮಟ್ಟದ ಕತೆ ಕವನ ಮತ್ತು ಪ್ರಬಂಧ ಸ್ಪರ್ಧೆಗೆ ಭಾಗವಹಿಸಲು ಸುವರ್ಣಾವಕಾಶ

ಕನ್ನಡದ ಎಲ್ಲಾ ಬರಹಗಾರರಿಗೆ ತಲುಪುವವರೆಗೆ ಶೇರ್ ಮಾಡಿ:

ಸಂಪದ ಸಾಲು ರಾಜ್ಯ ಮಟ್ಟದ ಕತೆ ಕವನ ಮತ್ತು ಪ್ರಬಂಧ ಸ್ಪರ್ಧೆಗೆ ಭಾಗವಹಿಸಲು ಸುವರ್ಣಾವಕಾಶ!
11 ನೇ ವರ್ಷದತ್ತ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸಂಪದ ಸಾಲು ಪತ್ರಿಕೆಯು ಪಾಸಿಟಿವ್ ಜರ್ನಲಿಸಂ ಗೆ ಇನ್ನೊಂದು ಹೆಸರಾಗಿದೆ.
ಈ ಸುಸಂದರ್ಭದಲ್ಲಿ ಕನ್ನಡ ಬರಹಗಾರರಿಗೆ ರಾಜ್ಯ ಮಟ್ಟದ ಕತೆ ಕವನ ಮತ್ತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ, 

18 ವರ್ಷದ ಮೇಲ್ಪಟ್ಟವರಿಗೆ:

ಕತೆ ಸ್ಪರ್ಧೆ ವಿಭಾಗ:

ಪ್ರಥಮ ಬಹುಮಾನವಾಗಿ ನಗದು  7500 ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ,

ದ್ವಿತೀಯ ಬಹುಮಾನವಾಗಿ ನಗದು 4000 ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ,

ತೃತೀಯ ಬಹುಮಾನವಾಗಿ ನಗದು 2500 ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ,

ಕವನ ವಿಭಾಗ:

ಪ್ರಥಮ ಬಹುಮಾನವಾಗಿ ನಗದು 3000 ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ,

ದ್ವಿತೀಯ ಬಹುಮಾನವಾಗಿ ನಗದು 2000 ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ,

ತೃತೀಯ ಬಹುಮಾನವಾಗಿ ನಗದು 1000 ರೂಪಾಯಿಗಳು,ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ

18 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ :
ಪ್ರಬಂಧ ವಿಷಯ:
"ಬದಲಾಗುತ್ತಿರುವ  ಪ್ರಪಂಚದಲ್ಲಿ
ಸಾಮಾಜಿಕ ಶೈಕ್ಷಣಿಕ ಆರ್ಥಿಕ ಧಾರ್ಮಿಕ ಕೌಟುಂಬಿಕವಾಗಿ ವಿದ್ಯಾರ್ಥಿಗಳ ಪಾತ್ರ"

ಪ್ರಥಮ ಬಹುಮಾನವಾಗಿ ನಗದು 3500 ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ,

ದ್ವಿತೀಯ ಬಹುಮಾನವಾಗಿ ನಗದು 2500 ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ,

ತೃತೀಯ ಬಹುಮಾನವಾಗಿ 1500 ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ,

ನಿಯಮಗಳು:

*ಕತೆ ಅಥವಾ ಪ್ರಬಂಧಗಳ ಪದಗಳ ಮಿತಿ 1000 ಪದಗಳು

*ಬರೆದ ಕತೆಕವನ ಮತ್ತು ಪ್ರಬಂಧವನ್ನು
ನುಡಿ ಅಥವಾ ಬರಹ ತಂತ್ರಾಂಶ ಬಳಸಿ ಇಮೈಲ್ ಮಾಡಬಹುದು  ಅಥವಾ ಸ್ಪುಟವಾಗಿ ಬರೆದು ಅಂಚೆ  ಮೂಲಕ ಕಳುಹಿಸಬಹುದು,

*ಪ್ರಬಂಧಗಳ ಜೊತೆ ವಿದ್ಯಾರ್ಥಿಗಳು ಶಾಲಾ ಮುಖ್ಯಸ್ಥರ ದೃಡೀಕರಣ ಕಳುಹಿಸಬೇಕು,

*ಕವನ ಫುಲ್ ಸ್ಕೇಪ್ ಹಾಳೆಯ ಒಂದು ಪುಟದ ಮಿತಿಯಿರಲಿ,

*ಸ್ಪರ್ಧೆಗೆ ಬರಹ ಕಳುಹಿಸಲು ಕೊನೆಯ ದಿನಾಂಕ ಫೆಬ್ರವರಿ     15, 2018

ಯಾವುದೇ ಮಾಹಿತಿಗಾಗಿ ಸಂಪರ್ಕಿಸಿ:

ಸಂಪದ ಸಾಲು ಪತ್ರಿಕೆ
ಅಂಚೆ ಪೆಟ್ಟಿಗೆ ಸಂಖ್ಯೆ 32.
ಸಾಗರ 577401

Contact :9448219347

Email:sampadasaalu@gmail.com

ಸಂಪಾದಕ:ವೆಂಕಟೇಶ ಎಸ್ ಸಂಪ #ಓದಿಸಂಪದಸಾಲುಪತ್ರಿಕೆ

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu