Saturday, October 5, 2013

ಹಳ್ಳಿಯ ಹುಡುಗನೊಬ್ಬನಿಗೆ ಬಡತನವಿತ್ತು.ಕೋಟ್ಯಾಂತರ ಕನಸುಗಳಿದ್ದವು.ಛಲವಿತ್ತು.ಆಶಾವಾದದ ಕಲ್ಪನೆಯಿತ್ತು.ಊರಿನವರ ಶೋಷಣೆ ಇತ್ತು.ಬಂಧು ಬಳಗದ ನಿರ್ಲಕ್ಷವಿತ್ತು.ಪ್ರೌಢಶಾಲೆಗೆ ಹೋಗುವ ಹೊತ್ತಿನಲ್ಲೇ ಸಮಸ್ಯೆಗಳಿದ್ದವು.ಮರೆಯಲಾರದ ಅವಮಾನಗಳಿದ್ದವು.ಜ್ಯೋತಿಷಿಯೊಬ್ಬ ಬಂದು ಈತ ಮುಂದೆ ಓದಲಾರ ಎಂದುಬಿಟ್ಟ.ಅವಮಾನದ ನಡುವೆ ಅಭಿಮಾನ ಗಳಿಸುತ್ತಾನ.ಪ್ರೀತಿಸದ ಸಮಾಜದ ಎದುರು ಪೂಜಿಸಿಕೊಳ್ಳುತ್ತಾನ.ಈತ ಏನಕ್ಕೂ ಪ್ರಯೋಜನಕ್ಕೆ ಬಾರದವ ಎಂದುತಿಳಿದವರಿಗೆ ಉತ್ತರಿಸುತ್ತಾನ..ಸದ್ಯದ ಅಸಹಾಯಕನಲ್ಲೊಬ್ಬ ಸಾಧಕ ಬರುತ...್ತಾನ.ಗೊಂದಲಗಳಿವೆ.ಕೀಳರಿಮೆಯಿದೆ.ಆತ್ಮ ವಿಶ್ವಾಸವೂ ಇದೆ
ಬದುಕು ಬದಲಾಗುತ್ತದೆ ಎಂಬ ದೃಡ ಸಂಕಲ್ಪದೊಂದಿಗೆ ಆತ ಹೇಳುತ್ತಿದ್ದಾನೆ.ವಾರದ ಎಲ್ಲಾ ದಿನವೂ ರಜದ ದಿನಗಳಲ್ಲ.ದಿನಗಳು ಬದಲಾಗುತ್ತವೆ.ಹಾಗೆಯೇ ಬದುಕೂ ಬದಲಾಗುತ್ತದೆ ಎಂದವನ ಬದುಕಿನ ಕತೆಯೊಂದು ಕಾದಂಬರಿಯಾಗಿದೆ.ಸದ್ಯದಲ್ಲೇ ನಿರೀಕ್ಷಿಸಿ.ಓದಿ ಸಂಪದ ಸಾಲು. ಚಂದಾದಾರರಾಗಿ. Venkatesha Sampa. www.sampa.co.in www.sampadasaalu.com




No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu